ಮೈದಾನ ಒಡೆತನದ ಗಲಾಟೆ ಮುಗಿಯುತ್ತಿದ್ದಂತೆ ಇದೀಗ ಈದ್ಗಾದಲ್ಲಿ ತಿರಂಗಾ, ಗಣೇಶೋತ್ಸವದ ವಾರ್ ಶುರುವಾಗಿದೆ. ಹಿಂದೂ-ಮುಸ್ಲಿಂ ಮುಖಂಡರ ಗಲಾಟೆಯಿಂದ ಸರ್ಕಾರಕ್ಕೂ ಟೆನ್ಷನ್ ಶುರುವಾಗಿದೆ. ಇದರ ಮಧ್ಯೆ ಶಾಂತಿ ಕಾಪಾಡಲು ಎಂಟ್ರಿ ಕೊಟ್ಟಿರೋ ಖಾಕಿ ಟೀಂ ಎರಡೂ ಧರ್ಮಗಳ ನಡುವಿನ ಸಂಧಾನ ಸೂತ್ರಕ್ಕೆ ರೆಡಿಯಾಗಿದ್ದಾರೆ.
#publictv #idgahmaidan